ಸಿಎಂ ಕುಮಾರಸ್ವಾಮಿಗೆ ಟೆನ್ಷನ್ ಮೇಲೆ ಟೆನ್ಷನ್, ಕಾರಣ ಏನು ಗೊತ್ತಾ..?

25 Oct 2018 1:56 PM |
2331 Report

ಮಾನ್ಯ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು ಅವರು ಜಯದೇವ ಆಸ್ವತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ..?

ಮಾದ್ಯಮಗಳಲ್ಲಿ ಬರುವ ರಾಜಕೀಯ ಬೆಳವಣಿಗೆಯ ವರದಿ ನೋಡಿ ಕುಮಾರಸ್ವಾಮಿಗೆ ಟೆನ್ಷನ್ ಮೇಲೆ ಟೆನ್ಷನ್ ಆಗಿದೆಯಂತೆ.ಇನ್ನು ಮುಂದೆ ಮಾಧ್ಯಮಗಳಲ್ಲಿ ಬರುವ ವಿಚಾರಗಳನ್ನು ನೋಡಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರಂತೆ. ಪತ್ರಿಕೆ ಅಥವಾ ಮಾಧ್ಯಮಗಳಲ್ಲಿ ಬರುವ ವಿಷಯಗಳಿಗೆ ರಿಯಾಕ್ಟ್ ಮಾಡುವುದರಿಂದ ಒತ್ತಡ ಹೆಚ್ಚಾಗುತ್ತದಂತೆ. 24 ಗಂಟೆ ಬೆಡ್ ರೆಸ್ಟ್ ಮಾಡಿದರೆ ಎಲ್ಲವು ಸರಿ ಹೋಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

Edited By

hdk fans

Reported By

hdk fans

Comments