ಡಾ।। ಮನಮೋಹನ್ ಸಿಂಗ್ ರವರಿಗೆ ಹಸ್ತಲಾಘವ ನೀಡುತ್ತಿರುವ ಡಿ.ಕೆ. ಶಿವಕುಮಾರ್

17 Oct 2017 4:49 PM |
553 Report

ಡಾ.ಬಿ.ಆರ್‌. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭಮದ ನಂತರ ಮುಖ್ಯಮಂತ್ರಿಗಳು ಆಯೋಜಿಸಿದ್ದ ಭೋಜನ ಕೂಟದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ರವರು ಮಾಜಿ ಪ್ರಧಾನಿ ಡಾ।। ಮನಮೋಹನ್ ಸಿಂಗ್ ರವರಿಗೆ ಹಸ್ತಲಾಘವ ನೀಡಿ ಉಭಯಕುಶಲೋಪರಿ ವಿಚಾರಿಸಿದರು.

Edited By

dks fans

Reported By

dks fans

Comments