Report Abuse
Are you sure you want to report this news ? Please tell us why ?
ನಾಳೆ ನೆಡೆಯುವ ಮೇಯರ್ ಚುನಾವಣೆಗೆ ಜೆಡಿಎಸ್ ನಿಂದ ಅಮಾನತಾಗಿದ್ದ ಶಾಸಕರು ಮತ ಚಲಾವಣೆ ಮಾಡುವಂತಿಲ್ಲ

27 Sep 2017 1:42 PM |
4127
Report
ಕಾಂಗ್ರೆಸ್ ಹಾಗೂ ಜೆಡಿಎಸ್ನ ಎಂಟು ಎಂಎಲ್ಸಿಗಳು ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಿ ವಿಧಾನ ಪರಿಷತ್ನಿಂದ ಟಿಎ ಪಡೆದು ವಂಚಿಸಿದ್ದಾರೆ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಚುನಾವಣಾ ಆಯೋಗ ಮತ್ತು ಸಭಾಪತಿಗಳಿಗೆ ದೂರು ನೀಡಿದ್ದರು. ಹೀಗಾಗಿ ಮೇಯರ್ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ತೆಗೆಯಲಾಗಿದೆ, ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ.

Edited By
Shruthi G

Comments