ಮಂಗಳೂರುನ ಪುರಭವನದಲ್ಲಿ ಸೌಹಾರ್ದ ಸಮಾವೇಶ

10 Jul 2017 12:34 PM |
590 Report

ಮಂಗಳೂರುನ ಪುರಭವನ ದಲ್ಲಿ ನಡೆದ ಜಾನುವಾರು ಮಾರಾಟ ನಿಯಂತ್ರಣ ನಿಯಮಗಳನ್ನು ಕೈಬಿಡಲು ಆಗ್ರಹಿಸಿ ಹಾಗೂ ದ.ಕ ಜಿಲ್ಲೆಯ ಕೋಮುಪ್ರಚೋದಕ ಶಕ್ತಿಗಳನ್ನು ಬಂಧಿಸಲು ಓತ್ತಾಯಿಸಿ
ಸೌಹಾರ್ದ ಸಮಾವೇಶ
ಈ ಕಾರ್ಯಕ್ರಮದಲ್ಲಿ ಜೆಡಿಎಸ್.ಸಿಪಿಐ(ಎಂ).ಸಿಪಿಐ.ಕರ್ನಾಟಕ ರಾಜ್ಯ ರೈತ ಸಂಘ.ದಲಿತ ಸಂಘರ್ಷ ಸಮಿತಿಯ ನಾಯಕರು ಭಾಗವಹಿಸಿದರು

Edited By

madhu mukesh

Reported By

jds admin

Comments