ಶಿವಮೊಗ್ಗ ಹಾಗು ಶಿಕಾರಿಪುರದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಉಜ್ವಲ ಫಲಾನುಭವಿಗಳಿಗೆ ಅನಿಲಸಂಪರ್ಕ ವಿತರಣೆ

04 Jul 2017 11:32 AM |
923 Report

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಲಾಭ ನಮ್ಮ ನಾಡಿನ ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು. ಇಂದು ಶಿವಮೊಗ್ಗ ಹಾಗು ಶಿಕಾರಿಪುರದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಉಜ್ವಲ ಫಲಾನುಭವಿಗಳಿಗೆ ಅನಿಲಸಂಪರ್ಕ ವಿತರಿಸಿದೆ. ಈ ಯೋಜನೆಯಲ್ಲಿ ಪ್ರತಿದಿನ 1500 ಸಂಪರ್ಕಗಳನ್ನು ವಿತರಿಸಲಾಗುತ್ತಿದ್ದು ರಾಜ್ಯದಲ್ಲಿ ಈಗಾಗಲೇ 2.63 ಲಕ್ಷ ಫಲಾನುಭವಿಗಳನ್ನು ಈ ಯೋಜನೆಯಲ್ಲಿ ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. 

Edited By

madhu mukesh

Reported By

Admin bjp

Comments